tag:blogger.com,1999:blog-5306596282508210862.post1964968493746490737..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ಅಚ್ಚರಿ-ವಿಸ್ಮಯ!Subrahmanyahttp://www.blogger.com/profile/03752989563162877894noreply@blogger.comBlogger19125tag:blogger.com,1999:blog-5306596282508210862.post-787569060076989742010-01-21T11:34:45.989+05:302010-01-21T11:34:45.989+05:30ನನ್ನ ಮನಸ್ಸಿನಲ್ಲಿದುದನ್ನು ಬರೆದಿದ್ದೀರಿ. ಇಲ್ಲಿ ನಿಜವಾದ ...ನನ್ನ ಮನಸ್ಸಿನಲ್ಲಿದುದನ್ನು ಬರೆದಿದ್ದೀರಿ. ಇಲ್ಲಿ ನಿಜವಾದ ವಿಸ್ಮಯ ಎಂದರೆ ಆಗಿನ ಜನ ಆಧುನಿಕ ಉಪಕರಣಗಳಿಲ್ಲದೆ ಹೇಗೆ ಇಂಥಾ ದೇವಾಲಯಗಳಲ್ಲು ಕಟ್ಟಿದರು ಎನ್ನುವುದು. ನಮ್ಮ ಹಿಂದಿನವರು ಬುದ್ಧಿವಂತರು ನಿಜ. ಆದರೆ ಅವರು ಮಾಡಿದ್ದು ಎಲ್ಲವೂ ಸರಿ, ಆಗಿನ ಎಲ್ಲ ಶಾಸ್ತ್ರ ಸಂಪ್ರದಾಯಗಳು ವೈಜ್ಞಾನಿಕ ಎಂದು ಬಿಂಬಿಸುವ pseudo-scientific ಪತ್ರಿಕಾ ಲೇಖನಗಳು, ಟಿವಿ ಕಾರ್ಯಕ್ರಮಗಳು ಈಗೀಗ ಜಾಸ್ತಿಯಾಗುತ್ತಿವೆ. ನಿಮ್ಮ ಲೇಖನ ಸಂದರ್ಭೋಚಿತವಾಗಿದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-5306596282508210862.post-33342353848946581122010-01-19T14:04:34.206+05:302010-01-19T14:04:34.206+05:30’ನಿಶಾ ’ ಅವರಿಗೆ ಧನ್ಯವಾದಗಳು....’ನಿಶಾ ’ ಅವರಿಗೆ ಧನ್ಯವಾದಗಳು....Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-78202451257319383192010-01-19T00:59:34.310+05:302010-01-19T00:59:34.310+05:30ವೈಜ್ಞಾನಿಕವಾಗಿ ವಿಚಾರ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು...ವೈಜ್ಞಾನಿಕವಾಗಿ ವಿಚಾರ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು, ಶಂಬುಲಿಂಗನ ಕಿಡಿ ಚೆನ್ನಾಗಿದೆ.Nishahttps://www.blogger.com/profile/05284543614361126936noreply@blogger.comtag:blogger.com,1999:blog-5306596282508210862.post-6364570438477804502010-01-18T23:37:31.676+05:302010-01-18T23:37:31.676+05:30ದಿನಕರ್ ಅವರೆ,
ಆ ರೀತಿ ನಿರ್ಮಿಸಿರುವುದೇ ವಿಸ್ಮಯವಲ್...ದಿನಕರ್ ಅವರೆ, <br /> ಆ ರೀತಿ ನಿರ್ಮಿಸಿರುವುದೇ ವಿಸ್ಮಯವಲ್ಲವೇ ....ಧನ್ಯವಾದಗಳು<br /><br />ಪ್ರಕಾಶಣ್ಣ...<br />( ನಿಮ್ಮನ್ನು ಎಲ್ರೂ ಹೀಗೇ ಕರೆಯುತ್ತಿದ್ದಾರೆ...ನಿಮ್ಮನ್ನು ನಾನು ನೋಡಿಲ್ಲ...ಆದ್ರೂ ನಿಮ್ಮನ್ನು ಹೀಗೇ ಕರೆಯುತ್ತೇನೆ !)<br /><br /> ನನ್ನ ಬ್ಲಾಗ್ ಇಷ್ಟವಾಯ್ತು ಅಂದ್ರಿ....ವಿಚಾರಗಳನ್ನೂ ಮೆಚ್ಚಿದ್ದೀರಿ...ಅದಕ್ಕೆ ಧನ್ಯವಾದಗಳು...ಆದ್ರೆ ಹೀಗೇ ಬರ್ತಾ ಇರೋದನ್ನ ಮಾತ್ರ ಮರೀಬೇಡಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-72676466583024927402010-01-18T22:32:45.370+05:302010-01-18T22:32:45.370+05:30ಹಿಂದಿನವರ ಜ್ಞಾನವನ್ನು...
ವಿವರವಾಗಿ ಬಿಡಿಸಿಟ್ಟಿದ್ದಕ್ಕೆ...ಹಿಂದಿನವರ ಜ್ಞಾನವನ್ನು...<br />ವಿವರವಾಗಿ ಬಿಡಿಸಿಟ್ಟಿದ್ದಕ್ಕೆ ಧನ್ಯವಾದಗಳು...<br /><br />ಗ್ರಹಗಳ ಚಲನೆಯನ್ನು..<br />ಯಾವ ಉಪಕರಣವಿಲ್ಲದೆ..<br />ಕರಾರುವಾಕ್ಕಾಗಿ "ಗ್ರಹಣಗಳ ಬಗೆಗೆ...<br />ಸೂರ್ಯೋದಯ <br />ಚಂದ್ರೋದಯದ ಬಗ್ಗೆ ಹೇಳುತ್ತಿದ್ದ ಹಿರಿಯರ ಬಗೆಗೆ ಹೆಮ್ಮೆ ಪಟ್ಟುಕೊಳ್ಳೋಣ ಅಲ್ಲವೆ..?<br /><br />ನಿಮ್ಮ ಬ್ಲಾಗ್ ಇಷ್ಟವಾಯಿತು...<br /><br />ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5306596282508210862.post-72731067388042530612010-01-18T21:35:32.254+05:302010-01-18T21:35:32.254+05:30ಸುಬ್ರಮಣ್ಯ ಸರ್,
ಟಿವಿಯವರ ಬಗ್ಗೆ ಬಿಡಿ...... ಅವರಿಗೆ ಆ ದ...ಸುಬ್ರಮಣ್ಯ ಸರ್,<br />ಟಿವಿಯವರ ಬಗ್ಗೆ ಬಿಡಿ...... ಅವರಿಗೆ ಆ ದಿನ ಸೂರ್ಯ ಕಿರಣ ಸೋಕಿದರೂ ಸುದ್ದಿ, ಸೋಕದಿದ್ದರೂ ಸುದ್ದಿ..... ಅಷ್ಟೆಲ್ಲ ವರುಷಗಳ ಹಿಂದೆ ಕರಾರುವಕ್ಕಾಗಿ ಲೆಕ್ಕ ಹಾಕಿ, ದೇವಾಲಯ ಕಟ್ಟಿಸಿದ್ದಕ್ಕೆ ಹಾಟ್ಸ್ ಆಫ ಹೇಳಲೇ ಬೇಕು.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-5306596282508210862.post-365028352062994802010-01-18T06:26:03.539+05:302010-01-18T06:26:03.539+05:30ಶಿವು ಮಹರಾಜ್.....Ok your honour !! :)ಶಿವು ಮಹರಾಜ್.....Ok your honour !! :)Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-59023187823029104472010-01-18T06:21:59.715+05:302010-01-18T06:21:59.715+05:30ನಿಜ ರಾಘು ಅವರೆ....ಅನಗತ್ಯ ಪ್ರಚಾರ ಕೊಟ್ಟು ಕೊನೆಗ ಸುದ್ದಿ...ನಿಜ ರಾಘು ಅವರೆ....ಅನಗತ್ಯ ಪ್ರಚಾರ ಕೊಟ್ಟು ಕೊನೆಗ ಸುದ್ದಿಯ ಸಾರವನ್ನೇ ಇಲ್ಲವಾಗಿಸುತ್ತಾರೆ.....ಶಂಭುಲಿಂಗನ ಗುಡಿಗೆ ಸ್ವಾಗತ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-40980845868200351942010-01-17T23:43:01.733+05:302010-01-17T23:43:01.733+05:30Point to be noted... :)Point to be noted... :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5306596282508210862.post-58098367535295134072010-01-17T22:19:02.156+05:302010-01-17T22:19:02.156+05:30ಸುಬ್ರಹ್ಮಣ್ಯ ಅವರೇ,
ನಿಮ್ಮ ವಾದ ವೈಜ್ಞಾನಿಕವಾಗಿದೆ... ಹೆ...ಸುಬ್ರಹ್ಮಣ್ಯ ಅವರೇ,<br />ನಿಮ್ಮ ವಾದ ವೈಜ್ಞಾನಿಕವಾಗಿದೆ... ಹೆಚ್ಚಿನ ಸಲ ನಮ್ಮ ಮಾದ್ಯಮದವರು ಜನರ ದಾರಿ ತಪ್ಪಿಸುದರಲ್ಲಿ ನಿಸ್ಸಿಮರು... ಯಾವ ವಿಷಯಕ್ಕೆ ಆದ್ಯತೆ ಕೊಡಬೇಕು ಯಾವುದಕ್ಕೆ ಬೇಡ ಎನ್ನುವುದು ಎಲ್ಳಸ್ತು ತಿಳಿದಿಲ್ಲ ಅಂತ ಕಾಣ್ಸುತ್ತೆ..<br />ನಿಮ್ಮವ,<br />ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-5306596282508210862.post-59926723840940214532010-01-16T01:49:01.101+05:302010-01-16T01:49:01.101+05:30ಈ ರೀತಿಯ ಪ್ರಸಂಗಗಳು ಬಿತ್ತರಿಸುವ ಮಾಧ್ಯಮ, ಮತ್ತೆ ನೋಡುವ ನ...ಈ ರೀತಿಯ ಪ್ರಸಂಗಗಳು ಬಿತ್ತರಿಸುವ ಮಾಧ್ಯಮ, ಮತ್ತೆ ನೋಡುವ ನಾವು ಇರುವ ವರೆಗೆ ಪುನರಾವರ್ತೆನೆಯಾಗುತ್ತಲೇ ಹೋಗುತ್ತವೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-5306596282508210862.post-9711451367172701032010-01-15T21:13:02.882+05:302010-01-15T21:13:02.882+05:30ಸಾವಿರಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯವಿಲ್ಲದೇ ವ...ಸಾವಿರಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯವಿಲ್ಲದೇ ವಿಜ್ಞಾನದ ಹೊಸ-ಹೊಸ ಆವಿಷ್ಕಾರಗಳಿಲ್ಲದೆಯೂ ಅಂದಿನ ಮೇಧಾವಿಗಳು ನಮಗಾಗಿ ಸಾಕಷ್ಟು ತೋರಿಸಿಕೊಟ್ಟು ಹೋಗಿದ್ದಾರೆ..ಅಂತಹ ಮಹನೀಯರ ಸಾಧನೆ ವಿಸ್ಮಯವೇ ಸರಿ....ಹಾಗೇ ಈ ವಿಚಾರಗಳನ್ನು ವಿಜ್ಞಾನದ ಜೊತೆಗೆ ವಾಸ್ತವದ ನೆಲೆಗಟ್ಟಿನಲ್ಲಿ ನೋಡಿ ನಿಮ್ಮ ಮುಂದಿಡುವ ಪುಟ್ಟ ಪ್ರಯತ್ನವಷ್ಟೆ ಇದು...<br /> ಪ್ರೋತ್ಸಾಹಿಸಿದ ...ಸೀತಾರಮ್ ಗುರುಗಳು, ಬ್ಲಾಗ್ ಗೆ ಬಂದ ’ಜಲನಯನ’ ದವರು , ವಿಚಾರಕ್ಕೆ ಇನ್ನಷ್ಟು ವಿಷಯಗಳನ್ನು ತಿಳಿಸಿಕೊಟ್ಟ ಶ್ಯಾಮಲಾ ಮೇಡಂ, ಕಿಡಿ ಮೆಚ್ಚಿಕೊಂಡ ಸುಮನಾರವರು, ಮುಕ್ತವಾಗಿ ಪ್ರತಿಕ್ರಿಯಿಸಿದ ’ಮನಮುಕ್ತಾ’ ರವರು , ಚುಕ್ಕಿ ಚಿತ್ತಾರದ ವಿಜಯಶ್ರೀ ರವರೂ , ಮೆಚ್ಚಿ ಬರೆದ ’ಸವಿಗನಸಿ’ನವರಿಗೂ ನನ್ನ ಧನ್ಯವಾದಗಳುSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-42973167018949426822010-01-15T16:41:01.618+05:302010-01-15T16:41:01.618+05:30olle mahiti.....olle mahiti.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-5306596282508210862.post-78045111224424418152010-01-15T14:49:19.174+05:302010-01-15T14:49:19.174+05:30ವೈಜ್ಞಾನಿಕವಾಗಿ ವಿಚಾರ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು...ವೈಜ್ಞಾನಿಕವಾಗಿ ವಿಚಾರ ತಿಳಿಸುತ್ತಿರುವುದಕ್ಕೆ ಧನ್ಯವಾದಗಳುಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5306596282508210862.post-45839145282124937802010-01-15T11:05:15.618+05:302010-01-15T11:05:15.618+05:30ವಿಷಯವನ್ನು ವೈಜ್ನಾನಿಕ ದೃಷ್ಟಿಕೋನದಿ೦ದ ತಿಳಿದು ಮಾಹಿತಿ ನೀ...ವಿಷಯವನ್ನು ವೈಜ್ನಾನಿಕ ದೃಷ್ಟಿಕೋನದಿ೦ದ ತಿಳಿದು ಮಾಹಿತಿ ನೀಡುತ್ತಿದ್ದೀರಿ. <br />ಧನ್ಯವಾದಗಳು. ಖಿಡಿ ತು೦ಬಾ ಚೆನ್ನಾಗಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5306596282508210862.post-65605826455668957072010-01-15T10:47:16.233+05:302010-01-15T10:47:16.233+05:30ನನಗು ಈ ವಿಷಯ ಕೇಳಿ ಶೃಂಗೇರಿಯ ನೆನಪು ಬಂದಿತ್ತು! ಒಳ್ಳೇ ವೈ...ನನಗು ಈ ವಿಷಯ ಕೇಳಿ ಶೃಂಗೇರಿಯ ನೆನಪು ಬಂದಿತ್ತು! ಒಳ್ಳೇ ವೈಜ್ಞಾನಿಕ ವಾಗಿ ಮಂಡಿಸಿದ್ದೀರಿ! ' ಕಿಡಿ ತುಂಬಾ'ಹಿಡಿಸಿತು!!Anonymousnoreply@blogger.comtag:blogger.com,1999:blog-5306596282508210862.post-54850304876610886192010-01-15T10:29:05.980+05:302010-01-15T10:29:05.980+05:30ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೆ, ಅಷ್ಟರಮಟ್ಟಿಗೆ ನಮ...ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೆ, ಅಷ್ಟರಮಟ್ಟಿಗೆ ನಮ್ಮ ಹಿಂದಿನವರ ವಿಚಾರ ಧಾರೆ ಮುಂದುವರೆದಿತ್ತು ಮತ್ತು ಇದು ಆಗ ಖಂಡಿತವಾಗಿ ಅಚ್ಚರಿಯ ಸಂಗತಿಯಾಗಿತ್ತು. ಈಗ ಇದು ವಿಸ್ಮಯವೇನೂ ಅಲ್ಲ, ಆದರೆ ನಾವು ನಮ್ಮ ಪೂರ್ವಿಕರ ಬುದ್ಧಿಶಕ್ತಿಯನ್ನು ಗೌರವಿಸಲೇಬೇಕು. ಡಿಸೆಂಬರ್, ೨೦೦೯ ರ ಯಾವುದೊ ಒಂದು ಕರ್ಮವೀರ ಸಂಚಿಕೆಯಲ್ಲಿ, ಇದರ ಬಗ್ಗೆ ಲೇಖನ ಬಂದಿತ್ತು. ಲೇಖಕರ ಹೆಸರು ನೆನಪಿಲ್ಲ ಆದರೆ ಅವರು ಈ ವಿಸ್ಮಯ ಬರೀ ಸಂಕ್ರಮಣದ ದಿನ ಮಾತ್ರವಲ್ಲ, ಇಡೀ ವರ್ಷದಲ್ಲಿ ಇನ್ನೂ ಕೆಲವು ದಿನಗಳು ಆಗುತ್ತದೆಯೆಂದಿದ್ದರು. ಡಿಸೆಂಬರ್ ೨೪ ಮತ್ತು ೩೦/೩೧ ನೇ ತಾರೀಖು ಕೂಡ ಇತ್ತು, ಆದರೆ ಆ ದಿನಗಳಲ್ಲಿ ಮೋಡ ಕವಿದಿದ್ದರಿಂದ ಪ್ರತ್ಯಕ್ಷ ದರ್ಶನ ಸಾಧ್ಯವಾಗಲಿಲ್ಲ ಅಷ್ಟೆ. ಚಿಕ್ಕ ಚಿಕ್ಕ ವಿಚಾರಗಳನ್ನೂ ಹೇಗೆ ನಮ್ಮ ಟಿವಿ ಮಾಧ್ಯಮದವರು ತಮ್ಮ TRP ಹೆಚ್ಚಿಸಿಕೊಳ್ಳಲು ಭವ್ಯವಾಗಿಸುತ್ತಾರೆನ್ನುವುದು ನಮಗೆಲ್ಲಾ ತಿಳಿದೇಯಿದೆ!! ನಿಜವಾದ ವಿಸ್ಮಯ ನಿನ್ನೆ ನೇರ ಪ್ರಸಾರ ಮಾಡಿದ tv9ನ ಸುದ್ದಿಗಾರನ ಕನ್ನಡ ಭಾಷಾ ಪ್ರವೀಣತೆ ಆಗಿತ್ತು.... :-)<br />ನಿಮ್ಮ ಬರಹ ಚೆನ್ನಾಗಿದೆ......<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5306596282508210862.post-39796600686341032782010-01-15T00:17:22.163+05:302010-01-15T00:17:22.163+05:30ಸುಭ ರೇ scientific ಆಧಾರದಮೇಲೆ ಹೆಚ್ಚು ಹೇಳಲು ನಮಗೆ ಈಗ ಸ...ಸುಭ ರೇ scientific ಆಧಾರದಮೇಲೆ ಹೆಚ್ಚು ಹೇಳಲು ನಮಗೆ ಈಗ ಸಾಧ್ಯವಾಗುತ್ತಿದೆ...ಆದರೆ ಎಷ್ಟೋ ಸಾವಿರ ವರ್ಷಗಳ ಹಿಂದೆ ಎಲ್ಲವನ್ನೂ ನಿಖರವಾಗಿ ಅರ್ಥೈಸಿ ವಿವೇಚಿಸಿ ದೇವಾಲಯಗಳ ನಿರ್ಮಾಣ ಆಗಿದೆಯೆಂದರೆ ಯಾವುದೇ ಆಧುನಿಕ ಉಪಕರಣಗಳಿಲ್ಲದೇ ಇದನ್ನು ಯೋಚಿಸಿ, ಯೋಜಿಸಿ ಕಾರ್ಯರೂಪಕ್ಕೆ ತಂದ ಆ ಹಿರಿಯರಿಗೆ ನಿಜ ಪ್ರಶಂಸೆ ಸಲ್ಲಬೇಕು...ನಿಜ ನಿಮ್ಮ ಮಾತು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5306596282508210862.post-24775262892488883582010-01-14T23:14:20.508+05:302010-01-14T23:14:20.508+05:30ನಮ್ಮ ಟಿವಿಯವರ ಪ್ರಚಾರ ಬಿಡಿ. ಅವರಿಗೆಲ್ಲ ಮಹತ್ತರ ಸುದ್ಧಿನ...ನಮ್ಮ ಟಿವಿಯವರ ಪ್ರಚಾರ ಬಿಡಿ. ಅವರಿಗೆಲ್ಲ ಮಹತ್ತರ ಸುದ್ಧಿನೇ. <br />ಒಳ್ಳೆ ವಿಚಾರ ತಿಳಿಸಿದ್ದಿರಿ. ಇಲ್ಲಿ ಅ೦ಥಾ ವಿಶೇಷವಿಲ್ಲ ಅದು ಪ್ರಕೃತಿ.<br />ಸೂರ್ಯ ಸುತ್ತೋದು ಹೇಳಿ ಚೌಕಾಯಿಸಿದ್ದಿರಾ !<br />ಶಂಬುಲಿಂಗನ ಕಿಡಿ ಚೆನ್ನಾಗಿದೆ. ಧನ್ಯವಾದಗಳುಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com