tag:blogger.com,1999:blog-5306596282508210862.post4261844713149339504..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ನನ್ನಜ್ಜನ ಪತ್ರಕ್ರಾಂತಿಗಳುSubrahmanyahttp://www.blogger.com/profile/03752989563162877894noreply@blogger.comBlogger15125tag:blogger.com,1999:blog-5306596282508210862.post-50530055978008199192011-05-20T00:23:34.014+05:302011-05-20T00:23:34.014+05:30ಎಲ್ಲರಿಗೂ ಮತ್ತೊಮ್ಮೆ ನನ್ನಿಗಳು.ಎಲ್ಲರಿಗೂ ಮತ್ತೊಮ್ಮೆ ನನ್ನಿಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-14040185012775307332011-05-07T10:13:06.923+05:302011-05-07T10:13:06.923+05:30ತು೦ಬಾ ಆಪ್ತ ಬರಹ. ಇಷ್ಟವಾಯಿತು.
ಕೊನೆಯಕಿಡಿಯಂತೂ ನೀವು ಹೇಳ...ತು೦ಬಾ ಆಪ್ತ ಬರಹ. ಇಷ್ಟವಾಯಿತು.<br />ಕೊನೆಯಕಿಡಿಯಂತೂ ನೀವು ಹೇಳಿದಂತೆ ನಿಜ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-5306596282508210862.post-3053824365022521742011-04-18T10:07:10.093+05:302011-04-18T10:07:10.093+05:30ಸರ್,
ನಿಮ್ಮ ಇಪ್ಪತ್ತು ಪೈಸೆ ಲಂಚ ಪಡೆದು ಬರೆದುಕೊಡುತ್ತಿದ...ಸರ್,<br /><br />ನಿಮ್ಮ ಇಪ್ಪತ್ತು ಪೈಸೆ ಲಂಚ ಪಡೆದು ಬರೆದುಕೊಡುತ್ತಿದ್ದ ಪತ್ರ ಮತ್ತು ಅದಕ್ಕಿಂತ ಮೊದಲು ಕಣ್ಣು ಕಾಣುವಾಗಿನ ನಿಮ್ಮ ತಾತನ ಪತ್ರ ಇತ್ಯಾದಿ ಬಾಲ್ಯದ ನೆನೆಪುಗಳು ನಮ್ಮ ಬಾಲ್ಯದ ನೆನಪುಗಳಿಗೆ ಎಳೆದೊಯ್ದುಬಿಟ್ಟವು. ಪತ್ರವನ್ನು ಫೋಸ್ಟ್ ಮಾಡಲು ಮರೆತು ನಂತರ ಅವುಗಳ ಗತಿ ವಿಚಾರವೂ ಓದಿ ನಗುಬಂತು..ನೇರ ಮತ್ತು ಅಪ್ತವಾದ ಬರಹ ಇಷ್ಟವಾಯಿತು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-5306596282508210862.post-56056186514374250732011-04-17T12:29:00.751+05:302011-04-17T12:29:00.751+05:30Aaptavaagide...Aaptavaagide...ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5306596282508210862.post-13309751185005682242011-04-16T11:55:31.274+05:302011-04-16T11:55:31.274+05:30ಸುಬ್ರಮಣ್ಯರವರೆ,
ತುಂಬಾ ಚೆನ್ನಾಗಿದೆ ನಿಮ್ಮ ಲಂಚಾವತರಣ... ...ಸುಬ್ರಮಣ್ಯರವರೆ,<br />ತುಂಬಾ ಚೆನ್ನಾಗಿದೆ ನಿಮ್ಮ ಲಂಚಾವತರಣ... ಹಾಗಿದ್ದರೆ ಈಗ ಎಲ್ಲೆಡೆ ನೆಡೆಯುವ ಲಂಚವನ್ನು ಒಪ್ಪಿಕೊಳ್ಳೋಣವೇ ಹಹ್ಹಹ ಏನಂತೀರಾ??... ಕೊನೆಯಲ್ಲಿ ಹೇಳಿದಿರಲ್ಲ ೨೦೦ ರೂಗೆ ಕೊಟ್ಟು ತಮ್ಮ ಜಮೀನನ್ನೆ ಮರೆತಿದ್ದಾರೆ... ನಿಮ್ಮ ತಂದೆಯವರಿಗೆ ಎಷ್ಟು ತೊಂದರೆಯಾಗಿರಬೇಕು ಎನಿಸುತ್ತೆ. ಆಪ್ತವಾಗಿ ಲೇಖನ ಬರೆದಿದ್ದೀರಿ ನಮ್ಮ ಮನೆಗಳಲ್ಲೇ ನೆಡೆದಂತಿದೆ.<br />ಕೊನೆಯಕಿಡಿ ನೀವು ಹೇಳಿದಂತೆ ನಿಜ...ಹಹಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5306596282508210862.post-23576813875630543672011-04-16T10:30:58.007+05:302011-04-16T10:30:58.007+05:30ನಿಮ್ಮಜ್ಜನ ಪತ್ರಕ್ರಾ೦ತಿ ತು೦ಬಾ ಆಸಕ್ತಿಕರವಾಗಿತ್ತು. ಆಪ್ತ...ನಿಮ್ಮಜ್ಜನ ಪತ್ರಕ್ರಾ೦ತಿ ತು೦ಬಾ ಆಸಕ್ತಿಕರವಾಗಿತ್ತು. ಆಪ್ತವಾಗುವ೦ತೆ ಬರೆದಿದ್ದೀರಿ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5306596282508210862.post-17328330227014810292011-04-15T16:41:08.319+05:302011-04-15T16:41:08.319+05:30ಸುಬ್ರಹ್ಮಣ್ಯರೇ, ಲೇಖನ ಹಿಡಿಸಿತು, ಇದೇ ರೀತಿ ಬೆಂಗಳೂರಿನಲ...ಸುಬ್ರಹ್ಮಣ್ಯರೇ, ಲೇಖನ ಹಿಡಿಸಿತು, ಇದೇ ರೀತಿ ಬೆಂಗಳೂರಿನಲ್ಲಿಯೂ ಸರಕಾರೀ ನೌಕರಿಯಲ್ಲಿದ್ದೂ ರಸ್ತೆ ದುರಸ್ತಿ ಮತ್ತು ನೀರು ಪೂರೈಕೆ, ಬೀದಿ ದೀಪ ದುರಸ್ತಿ ಇತ್ಯಾದಿ ವಿಷಯಗಳ ಬಗ್ಗೆ ಒಬ್ಬ ಪುಣ್ಯಾತ್ಮ ಪತ್ರಗಳನ್ನು ಬರೆಯುತ್ತಿದ್ದುದನ್ನು ನೋಡಿದ್ದೇನೆ, ನಿಮ್ಮಜ್ಜ ಮಾಡಿದ್ದು ಒಳ್ಳೆಯ ಕೆಲಸ, ಈಗ ನೀವು ಬ್ಲಾಗ್ ಬರೆಯಲು ಸ್ಫೂರ್ತಿ ಕೂಡ ಅವರ ಅಂದಿನ ಆ ಚಟುವಟಿಕೆಗಳೇ ಆಗಿರಬಹುದಲ್ಲ ?V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5306596282508210862.post-78615204163328712242011-04-15T12:30:44.394+05:302011-04-15T12:30:44.394+05:30interesting..aadare nimma tande army inda kelasa b...interesting..aadare nimma tande army inda kelasa bittu baralu nmma ajjana patra kaarana aithu embudu besarada vishaya...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5306596282508210862.post-59894475945987864992011-04-15T11:14:26.814+05:302011-04-15T11:14:26.814+05:30namma tandeyavara nenapaayitu nimmajjanavara bagge...namma tandeyavara nenapaayitu nimmajjanavara bagge oduttiddante... tumbaa aaptateya baraha. tamma ajja obba vishishtha vyakti.<br />kidi chennaagide endinante.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5306596282508210862.post-79928853676773860792011-04-15T10:45:07.613+05:302011-04-15T10:45:07.613+05:30ಛೇ! ನೀವು ನಿಮ್ಮಜ್ಜನ ಪತ್ರ ಕ್ರಾಂತಿಗೆ ಸರಿಯಾದ ಸಾಥ್ ನೀಡಲ...ಛೇ! ನೀವು ನಿಮ್ಮಜ್ಜನ ಪತ್ರ ಕ್ರಾಂತಿಗೆ ಸರಿಯಾದ ಸಾಥ್ ನೀಡಲೇ ಇಲ್ಲ ಎಂಬುದು ನನ್ನ ಬಲವಾದ ಅಭಿಪ್ರಾಯ. ಬರೀ ಇಪ್ಪತ್ತು ಪೈಸೆಯ ಆಸೆಗಾಗಿ, ಅಷ್ಟಕ್ಕೆ ತಕ್ಕಂತೆ ಪ್ರತಿಸ್ಪಂದನವಿತ್ತಿದ್ದೀರಿ. ಇದೀಗ 20 ಪೈಸೆಯ ಕಡಲೆಕಾಯಿಬೀಜದ ಪೆಪ್ಪರಮೆಂಟನ್ನು ತಿಂದು ಪ್ರಾಯಶ್ಚಿತ ಮಾಡಿಕೊಳ್ಳಿ ಎಂಬುದು ನಮ್ಮ ಆಗ್ರಹ ಪೂರ್ವಕ ಸಲಹೆ! :-)ಶಾನಿhttp://www.shaanidesk.blogspot.comnoreply@blogger.comtag:blogger.com,1999:blog-5306596282508210862.post-68527021496281712782011-04-15T10:01:45.481+05:302011-04-15T10:01:45.481+05:30ನಿಮ್ಮ ಅಜ್ಜನ ಸಮಾಜಸೇವೆ, ಮಂತ್ರಿಮಹೋದಯರಿಗೆ ನಿಮ್ಮಿಂದ ಪತ...ನಿಮ್ಮ ಅಜ್ಜನ ಸಮಾಜಸೇವೆ, ಮಂತ್ರಿಮಹೋದಯರಿಗೆ ನಿಮ್ಮಿಂದ ಪತ್ರ ಬರೆಸುತ್ತಿದ್ದ ಪರಿ, ಸರಿಯಾದ ವಿಳಾಸ ಕೂಡ ದಾಖಲಿಸದೆ ಅಂಚೆಗೆ ಹಾಕುತ್ತಿದ್ದದ್ದು, ಅಜ್ಜ ದಿ೦ಬಿನಡಿ ಇತ್ತು ಪೋಸ್ಟ್ ಮಾಡಲು ಮರೆತಿದ್ದನ್ನು ಅಮ್ಮ ಒಲೆ ಊರಿಗೆ ಹಾಕುತ್ತಿದ್ದದ್ದು ಎಲ್ಲವನ್ನೂ ಯಥಾವತ್ ದಾಖಲಿಸಿದ್ದೀರಿ. ನಿಮ್ಮ ಅನುಭವಗಳು ಹೆಚ್ಚು ಕಮ್ಮಿ ನನ್ನ ಅನುಭವಗಳ೦ತೆಯೇ ಇದ್ದಾವೆ ಅನ್ನಿಸ್ತು. ತು೦ಬಾ ಆಪ್ತ ಬರಹ. ಇಷ್ಟವಾಯಿತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5306596282508210862.post-46655990066433164862011-04-15T07:49:38.272+05:302011-04-15T07:49:38.272+05:30@ ಮಂಜುನಾಥ...> ಏನ್ ಸ್ವಾಮಿ, ಇವತ್ತು godfather ಇಲ್ಲ...@ ಮಂಜುನಾಥ...> ಏನ್ ಸ್ವಾಮಿ, ಇವತ್ತು godfather ಇಲ್ಲದೆ ಬೆಳೆಯೋದೆ ಕಷ್ಟ ಅಂತಾರೆ ಹಾಗಿರುವಾಗ ನನ್ನ grandfather ಕೊಟ್ಟ ಇಪ್ಪತ್ತು ಪೈಸೆ ಮೇಲೆ ನಿಮ್ಮ ಕಣ್ಣು ಬಿತ್ತಲ್ಲಾ :-). :)<br /><br />ನಿಮ್ಮ ಆಪ್ತ ಸ್ಪಂದನೆಗೆ ನನ್ನಿಗಳ್. :)Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-84985507301265763052011-04-15T07:49:21.217+05:302011-04-15T07:49:21.217+05:30ಸುನಾಥ ಕಾಕಾ,
ನಿಜ, ನನ್ನಜ್ಜ practical ಚಿಂತನೆಯನ್ನು ಕೈ...ಸುನಾಥ ಕಾಕಾ,<br /><br />ನಿಜ, ನನ್ನಜ್ಜ practical ಚಿಂತನೆಯನ್ನು ಕೈಬಿಟ್ಟಿದ್ದರೆಂದು ನನಗೂ ಅನಿಸುತ್ತದೆ. interesting ವ್ಯಕ್ತಿಯಂತೂ ಹೌದು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-48933533118440622582011-04-15T01:23:02.382+05:302011-04-15T01:23:02.382+05:30ಇಪ್ಪತ್ತು ಪೈಸೆ ಲಂಚ ಪಡೆಯುತ್ತಿದ್ದುದನ್ನು ಇಷ್ಟು ಪ್ರಾಮಾಣ...ಇಪ್ಪತ್ತು ಪೈಸೆ ಲಂಚ ಪಡೆಯುತ್ತಿದ್ದುದನ್ನು ಇಷ್ಟು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ್ದೀರಲ್ಲ, ಭೇಷ್ :) ಮತ್ತೆ ಹಣ ಪಡೆದೂ ಸರಿಯಾಗಿ ವಿಳಾಸಬರೆಯದೇ ಪೋಸ್ಟ್ ಮಾಡದೇ ಥೇಟ್ ಸರ್ಕಾರಿ ಬಾಬುಗಳಂತೆ ನಿಮ್ಮ ಅಜ್ಜನವರ ಪತ್ರಕ್ರಾಂತಿಗೆ ಅಡ್ಡಗಾಲು ಹಾಕಿದ್ದೀರಿ. ನೀವು ಜನ ಲೋಕಪಾಲದ ಅಧ್ಯಕ್ಷತೆ ವಹಿಸುವುದೇ ಸೂಕ್ತ :)<br /><br />ತಮಾಷೆಗೆ ಹೇಳಿದೆ. ಒಂದು ಆಪ್ತ ಬರಹ, ಸೊಗಸಾಗಿದೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5306596282508210862.post-51780855702684838502011-04-14T22:50:33.823+05:302011-04-14T22:50:33.823+05:30ಕೆಲವರಿಗೆ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಅಂಥವ...ಕೆಲವರಿಗೆ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಅಂಥವರು ತಮ್ಮ ಊರುಗಳ ಸುಧಾರಣೆಗಾಗಿ ಮಂತ್ರಿಗಳಿಗೆ ಪತ್ರ ಬರೆಯುವದು ಸಹಜ. ನಿಮ್ಮ ಅಜ್ಜನವರಿಗೂ ಹಾಗಿರಬಹುದು. ಆದರೆ ಅವರು practical ಇರಲಿಲ್ಲವೆಂದು ಕಾಣುತ್ತದೆ! ಏನೇ ಆದರೂ ತುಂಬ interesting ವ್ಯಕ್ತಿ ಎಂದು ಅನಿಸುತ್ತದೆ.sunaathhttps://www.blogger.com/profile/13386371953472087631noreply@blogger.com