tag:blogger.com,1999:blog-5306596282508210862.post7219832405378577061..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ವಿವೇಕ ಚೂಡಾಮಣಿ -೧- ತಲೆಬಾಗುವೆ ತಂದೆಗೆ/Viveka chudamani/The Crest-Jewel of WisdomSubrahmanyahttp://www.blogger.com/profile/03752989563162877894noreply@blogger.comBlogger12125tag:blogger.com,1999:blog-5306596282508210862.post-60727456427045143552011-07-28T12:43:20.838+05:302011-07-28T12:43:20.838+05:30informative article..
last joke kooda sooper ;)informative article..<br />last joke kooda sooper ;)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5306596282508210862.post-69139311844384589282011-07-07T19:48:40.546+05:302011-07-07T19:48:40.546+05:30ಚುಕ್ಕಿ ಚಿತ್ತಾರ,
ಗುರುವಿನ ಬಗೆಗೆ ಶಂಕರರ philosophy ಇನ...ಚುಕ್ಕಿ ಚಿತ್ತಾರ,<br /><br />ಗುರುವಿನ ಬಗೆಗೆ ಶಂಕರರ philosophy ಇನ್ನೂ ಎಷ್ಟಿದ್ದೀತೋ , ನನಗೆ ತಿಳಿದಷ್ಟನ್ನು ಇಲ್ಲಿ ಬರೆದಿದ್ದೇನೆ. ನಿಮ್ಮ ಒಳ್ಳೆಯ ಮಾತುಗಳಿಗೆ ನಂನಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-48731999522576721752011-07-07T09:20:01.511+05:302011-07-07T09:20:01.511+05:30ಉತ್ತಮವಾಗಿ ಗುರುವಿನ ವಿಚಾರವನ್ನು ವಿವರಿಸಿದ್ದೀರಿ..
ಮು೦ದು...ಉತ್ತಮವಾಗಿ ಗುರುವಿನ ವಿಚಾರವನ್ನು ವಿವರಿಸಿದ್ದೀರಿ..<br />ಮು೦ದುವರೆಸಿ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5306596282508210862.post-34635746231302021012011-07-05T22:11:58.718+05:302011-07-05T22:11:58.718+05:30ಸುನಾಥ ಕಾಕಾ,
ನೀವು ಈ ತರಹ ಸಮಯಕ್ಕೆ ಸರಿಯಾಗಿ ಬಂದು ಹಾರೈಸ...ಸುನಾಥ ಕಾಕಾ,<br /><br />ನೀವು ಈ ತರಹ ಸಮಯಕ್ಕೆ ಸರಿಯಾಗಿ ಬಂದು ಹಾರೈಸುತ್ತಾ ಇದ್ದರೆ ದೊಡ್ಡ ಕೆಲಸವೂ ಸಲೀಸಾಗಿ ಆಗುತ್ತೆ :)Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-46328590415944674732011-07-05T18:20:20.425+05:302011-07-05T18:20:20.425+05:30ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಮ್|
ನಮಾಮಿ ಭಗವತ...ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಮ್|<br />ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್||<br /><br />ಸುಬ್ರಹ್ಮಣ್ಯರೆ,<br />ಬಹಳ ದೊಡ್ಡ ಕೆಲಸವನ್ನು ಕೈಗೆತ್ತಿಕೊಂಡಿರುವಿರಿ. ನಿಮಗೆ ಈ ಕಾರ್ಯದಲ್ಲಿ ಸಕಲ ಯಶಸ್ಸು ಸಿದ್ಧಿಸಲಿ ಎಂದು ಭಗವತ್ಪಾದರಲ್ಲಿ ಪ್ರಾರ್ಥಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5306596282508210862.post-41418129348523631512011-07-04T22:56:40.698+05:302011-07-04T22:56:40.698+05:30ಮಂಜುನಾಥರೆ,
ಹ್ಮ್, " ಆದರೆ ಶ್ಲೋಕದ ಅನುವಾದವೂ inte...ಮಂಜುನಾಥರೆ,<br /><br />ಹ್ಮ್, " ಆದರೆ ಶ್ಲೋಕದ ಅನುವಾದವೂ interpretationನೇ ಆಗಿರುವ ಬದಲು (ಸಂಪೂರ್ಣ ಭಾವಾನುವಾದವೇ ಆಗಿರುವ ಬದಲು) ತುಸು ಮೂಲದ ಪದಾರ್ಥಕ್ಕೆ (ಪದದ ಅರ್ಥಕ್ಕೆ) ಹತ್ತಿರವಾಗಿದ್ದರೆ ಇನ್ನೂ ಚೆನ್ನಿರುತ್ತದೆ. ಅಂದರೆ ಅನುವಾದವು ತೀರ ಭಾವಾನುವಾದವಾಗುವುದಕ್ಕೂ ತೀರ ಪ್ರತಿಪದಾನುವಾದವಾಗಿರುವುದಕ್ಕೂ ನಡುವಿನ ಒಂದು ಸೊಗಸಾದ ಹದ ಹಿಡಿದರೆ ಇನ್ನೂ ಚೆನ್ನವೆಂದು ನನ್ನ ಅನಿಸಿಕೆ."<br /><br />ನಿಜ, ಆದರೆ ಅದು ನನ್ನಿಂದ ಸಾಧ್ಯವಾ ? :) ನನಗೆ ಯಾಕೋ ಧೈರ್ಯವಿಲ್ಲ :) . ಮುಂದಿನ ಲೇಖನದಲ್ಲಿ ನೀವು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಸಲ್ಲಿಸಲು ಯತ್ನಿಸುತ್ತೇನೆ.<br /><br />ನಿಮಗೆ ಅನೇಕ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-90894866026748259522011-07-04T22:54:02.115+05:302011-07-04T22:54:02.115+05:30ಮನಸು,
ಮನಮುಕ್ತಾ,
ನಿಮಗೂ ಧನ್ಯವಾದಗಳು.ಮನಸು,<br /><br />ಮನಮುಕ್ತಾ,<br /><br />ನಿಮಗೂ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-41643267119986939052011-07-04T22:53:29.746+05:302011-07-04T22:53:29.746+05:30ಒಂದೇ ಸಲಕ್ಕೆ ಎರಡೂ ಲೇಖನಗಳನ್ನು ಓದಿ ಬೆನ್ನು ತಟ್ಟಿದ್ದೀರಿ...ಒಂದೇ ಸಲಕ್ಕೆ ಎರಡೂ ಲೇಖನಗಳನ್ನು ಓದಿ ಬೆನ್ನು ತಟ್ಟಿದ್ದೀರಿ, ನಿಮ್ಮ ಜೊತೆ ನಾನೂ ತಿಳಿದುಕೊಳ್ಳಲು ಇದೊಂದು ನೆಪ ಅಷ್ಟೆ ! .ಧನ್ಯವಾದ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-3316296784495221142011-07-04T18:46:44.526+05:302011-07-04T18:46:44.526+05:30ಉತ್ತಮ ಪ್ರಯತ್ನ.
ಮೂಲ ಶ್ಲೋಕಕ್ಕೆ ನಿಮ್ಮ Interpretati...ಉತ್ತಮ ಪ್ರಯತ್ನ. <br /><br />ಮೂಲ ಶ್ಲೋಕಕ್ಕೆ ನಿಮ್ಮ Interpretation ಸೊಗಸಾಗಿದೆ. ಆದರೆ ಶ್ಲೋಕದ ಅನುವಾದವೂ interpretationನೇ ಆಗಿರುವ ಬದಲು (ಸಂಪೂರ್ಣ ಭಾವಾನುವಾದವೇ ಆಗಿರುವ ಬದಲು) ತುಸು ಮೂಲದ ಪದಾರ್ಥಕ್ಕೆ (ಪದದ ಅರ್ಥಕ್ಕೆ) ಹತ್ತಿರವಾಗಿದ್ದರೆ ಇನ್ನೂ ಚೆನ್ನಿರುತ್ತದೆ. ಅಂದರೆ ಅನುವಾದವು ತೀರ ಭಾವಾನುವಾದವಾಗುವುದಕ್ಕೂ ತೀರ ಪ್ರತಿಪದಾನುವಾದವಾಗಿರುವುದಕ್ಕೂ ನಡುವಿನ ಒಂದು ಸೊಗಸಾದ ಹದ ಹಿಡಿದರೆ ಇನ್ನೂ ಚೆನ್ನವೆಂದು ನನ್ನ ಅನಿಸಿಕೆ.<br /><br />ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇವೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5306596282508210862.post-12219619372002609892011-07-04T17:34:27.736+05:302011-07-04T17:34:27.736+05:30ಸರಳವಾಗಿ ಅರ್ಥವಾಗುವ೦ತೆ ಇದ್ದು,ಗುರುವಿನ ಬಗ್ಗೆ ಚೆನ್ನಾಗಿ ...ಸರಳವಾಗಿ ಅರ್ಥವಾಗುವ೦ತೆ ಇದ್ದು,ಗುರುವಿನ ಬಗ್ಗೆ ಚೆನ್ನಾಗಿ ಅರ್ಥ ನೀಡಿದ ಉತ್ತಮ ಲೇಖನ..ಆಸಕ್ತಿಪೂರ್ಣವಾಗಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5306596282508210862.post-17778569276387176452011-07-04T14:50:03.035+05:302011-07-04T14:50:03.035+05:30ಹಾ..!! ಗುರುವಿನ ಗುಲಾಮರಾದಾಗಲೇ ಎಲ್ಲವೂ ಸಿದ್ಧಿಸುವುದು. ಧ...ಹಾ..!! ಗುರುವಿನ ಗುಲಾಮರಾದಾಗಲೇ ಎಲ್ಲವೂ ಸಿದ್ಧಿಸುವುದು. ಧನ್ಯವಾದಗಳು ಒಳ್ಳೆಯ ಬರಹ ಮುಂದುವರಿಸಿ..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5306596282508210862.post-70739890197869894172011-07-04T13:40:38.962+05:302011-07-04T13:40:38.962+05:30ಗುರುವಿನ ಬಗ್ಗೆ ಆದಿಶಂಕರರ ಕಲ್ಪನೆ ಅತ್ಯುತ್ತಮವಾದದ್ದು. ಮು...ಗುರುವಿನ ಬಗ್ಗೆ ಆದಿಶಂಕರರ ಕಲ್ಪನೆ ಅತ್ಯುತ್ತಮವಾದದ್ದು. ಮುಂದಿನ ಕಂತಿಗೆ ಕಾಯುತ್ತಿರುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com