tag:blogger.com,1999:blog-5306596282508210862.post821868031299644336..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ಸುರಭಿ V/S ದೊಡ್ಡಗೌಡ್ರು...Subrahmanyahttp://www.blogger.com/profile/03752989563162877894noreply@blogger.comBlogger22125tag:blogger.com,1999:blog-5306596282508210862.post-5029222973378080262010-02-27T23:47:13.710+05:302010-02-27T23:47:13.710+05:30Deve Gowdra kannigoo idu beelbekuDeve Gowdra kannigoo idu beelbekuKarthikesh Sarthavallihttps://www.blogger.com/profile/06375532381513013781noreply@blogger.comtag:blogger.com,1999:blog-5306596282508210862.post-25429155462681629082010-02-17T23:26:29.339+05:302010-02-17T23:26:29.339+05:30* ’ಜಲನಯನ’ದವರೇ....
ಕೈಗೆ ಎಣ್ಣೆ ಹಚ್ಚಿಕೊಳ್ಳಲೇ ಬೇಕು ...* ’ಜಲನಯನ’ದವರೇ....<br /> ಕೈಗೆ ಎಣ್ಣೆ ಹಚ್ಚಿಕೊಳ್ಳಲೇ ಬೇಕು ಸರ್ !. ಏಕೆಂದರೆ ನಾವುಗಳು ರಾಜಕೀಯದವರಲ್ಲ ನೋಡಿ :). ’ಏನಾದರೂ ಮಾಡು ರಾಜಕೀಯ ಮಾಡು’ ಎನ್ನುವದಷ್ಟೇ ಇವರ ಧ್ಯೇಯ. ಪರಿತಪಿಸುವವರು ನಾವು-ನೀವು ಅಷ್ಟೆ. ನೀವು ಬಂದದ್ದು ಸಮ್ತೋಷವಾಯ್ತು..:). ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-22252653438208850192010-02-17T22:05:56.856+05:302010-02-17T22:05:56.856+05:30ದೊಡ್ಡಣ್ಣನಡ್ಡನೀತಿಗೆ ಗಡ್ಡ ಕೆರೆದುಕೊಳ್ಳುವ ತತ್ವ-ವೇದಾಮ್ತ...ದೊಡ್ಡಣ್ಣನಡ್ಡನೀತಿಗೆ ಗಡ್ಡ ಕೆರೆದುಕೊಳ್ಳುವ ತತ್ವ-ವೇದಾಮ್ತಿಗೂ ನಿಲುಕದ ಗಹನತೆಯತ್ತ ವಿಷಯವನ್ನು ತಂದು ಹಲಸಿನ ತೊಳೆಯಂತೆ ಬಿಡಿಸಿದ್ದೀರಿ ಸುಬ್ರಮಣ್ಯ ಭಟ್ರೇ...ವಿರೋಧಿಸುವುದೇ ವಿರೋಧಪಕ್ಷದ ನಿಲುವು ಎನ್ನುವುದನ್ನು ಎಲ್ಲ ಪಕ್ಷಗಳೂ ಪಾಲಿಸಿವೆ...ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ....ಬಿಡಿ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5306596282508210862.post-26720238600377556932010-02-17T17:30:48.800+05:302010-02-17T17:30:48.800+05:30* ಪರಾಂಜಪೆಯವರೇ...
ನೀವು ನನ್ನ ಪುರಾಣವನ್ನೋದಲು ಬಂದದ್ದ...* ಪರಾಂಜಪೆಯವರೇ...<br /> ನೀವು ನನ್ನ ಪುರಾಣವನ್ನೋದಲು ಬಂದದ್ದು ಆನಂದವಾಯಿತು. ನಿಮ್ಮ ಪ್ರೋತ್ಸಾಹ-ಆಶೀರ್ವಾದ ಸದಾ ಈ ಶಂಭುಲಿಂಗನ ಮೇಲಿರಲಿ. ಖಿಡಿ ಮೆಚ್ಚಿದ್ದಕೆ ಧನ್ಯವಾದ. ಬರುತ್ತಾ ಇರಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-61466350416574371712010-02-17T17:20:20.091+05:302010-02-17T17:20:20.091+05:30ಚೆನ್ನಾಗಿದೆ ಲೇಖನ, ಕೊನೆ ಕಿಡಿ (ಖಿಡಿ) ಸೂಪರ್ಚೆನ್ನಾಗಿದೆ ಲೇಖನ, ಕೊನೆ ಕಿಡಿ (ಖಿಡಿ) ಸೂಪರ್PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5306596282508210862.post-25179787990172866012010-02-17T17:00:21.275+05:302010-02-17T17:00:21.275+05:30* ರವಿಕಾಂತ ಗೋರೆ ಯವರೇ...
ನಿಜ...ಡೊಂಕು ಬಾಲದ ನಾಯಕರೇ ...* ರವಿಕಾಂತ ಗೋರೆ ಯವರೇ...<br /> ನಿಜ...ಡೊಂಕು ಬಾಲದ ನಾಯಕರೇ ಸರಿ. ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-73324677676035852982010-02-17T16:04:25.601+05:302010-02-17T16:04:25.601+05:30ನಾಯಿ ಬಾಲ ಡೊ0ಕಲ್ವೆ ಸಾರ್.. ಗೌಡರೂ ಸಹ ಹಾಗೆ...ನಾಯಿ ಬಾಲ ಡೊ0ಕಲ್ವೆ ಸಾರ್.. ಗೌಡರೂ ಸಹ ಹಾಗೆ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-5306596282508210862.post-66997092240175653002010-02-17T15:27:12.793+05:302010-02-17T15:27:12.793+05:30* ಸವಿಗನಸಿನ ಮಹೇಶ್...
ಏನಿದು ! ಗೌಡರ ದೇಶಭಕುತಿಯ ಬಗ್ಗ...* ಸವಿಗನಸಿನ ಮಹೇಶ್...<br /> ಏನಿದು ! ಗೌಡರ ದೇಶಭಕುತಿಯ ಬಗ್ಗೆ ನಗುವೆ ? ಮಾಜಿ ಪ್ರಧಾನಿಗಳವರು..!<br /> ಧನ್ಯವಾದ ನಿಮಗೆ, ಬಂದಿದ್ದಕ್ಕೆ...ನಕ್ಕಿದ್ದಕ್ಕೆ. :)Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-24636309897189931982010-02-17T11:35:39.109+05:302010-02-17T11:35:39.109+05:30ದೇವೇಗೌಡ ದೇಶಭಕ್ತ......ಹಹಹಹಹಾ...ದೇವೇಗೌಡ ದೇಶಭಕ್ತ......ಹಹಹಹಹಾ...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-5306596282508210862.post-8309687302322610182010-02-17T05:31:39.994+05:302010-02-17T05:31:39.994+05:30* ಕಾಕಾಶ್ರೀ...
ಒಂದು ಅದ್ಭುತ ರಹಸ್ಯವನ್ನು ನನ್ನ ಕಿವಿಲ್...* ಕಾಕಾಶ್ರೀ...<br /> ಒಂದು ಅದ್ಭುತ ರಹಸ್ಯವನ್ನು ನನ್ನ ಕಿವಿಲ್ಲುಸಿರಿದ್ದಕ್ಕೆ ನಿಮಗೆ ನನ್ನ ಬಹಿರಂಗ ಧನ್ಯವಾದಗಳು!. ಗೌಡರಿಗೆ ವರ್ಷಗಳ ಹಿಂದಯೇ ಜಲುಮಾಂತರದ ಪಕ್ಕಾ ಮಾಹಿತಿಯಿತ್ತು ನೋಡಿ, ಈ ಟಿ.ವಿ. ಯವರು ಈಗಷ್ಟೇ ಪ್ರಚುರಿಸುತ್ತಿದ್ದಾರೆ.!<br />ನಾನು ತಪ್ಪು ಮಾಡಿಬಿಟ್ಟೆ ಕಾಕಾಶ್ರೀ..ಇಲ್ಲಿ ಬರೆಯುವ ಬದಲು ಚೆನ್ನಾಮ್ಮಾಜಿಯವರಿಗೆ ಹೇಳಿಬಿಟ್ಟಿದ್ದರೆ ಇನ್ನೊಂದು ಮಹಾಮಂಗಳಾರತಿ ಆಗುತ್ತಿತ್ತೇನೋ..<br />ನಿಮ್ಮ ರಹಸ್ಯ ’ಛೇದನೆ’ಯ ವಿಧಾನಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು..:)...ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-15296443319809005302010-02-16T22:12:03.228+05:302010-02-16T22:12:03.228+05:30* ಸೀತಾರಾಮ ಗುರುಗಳೇ ...
ಒಳ್ಳೆಯ ಹೋಲಿಕೆ ಕೊಟ್ಟಿದ್ದೀರ...* ಸೀತಾರಾಮ ಗುರುಗಳೇ ...<br /> ಒಳ್ಳೆಯ ಹೋಲಿಕೆ ಕೊಟ್ಟಿದ್ದೀರಿ. ಏನು ಮಾಡುವುದು, ಬೇಡವೆನ್ದರೂ ಕಣ್ಣಿಗೆ ಕಂಡು, ಕಿವಿಗೆ ಕೇಳಿ, ಬಾಯಿಂದ ಮಾತನಾಡುವಂತಾಗಿಬಿಡುತ್ತದೆ...ನಾಯಕರನ್ನಾಗಿ ಮಾಡಿದ ತಪ್ಪಿಗೆ ಅನುಭವಿಸಲೇ ಬೇಕಲ್ಲವೇ...ಧನ್ಯವಾದ ಗುರುಗಳೇSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-63328705640973847662010-02-16T22:04:10.744+05:302010-02-16T22:04:10.744+05:30* ಚುಕ್ಕಿ ಚಿತ್ತಾರ...
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲ...* ಚುಕ್ಕಿ ಚಿತ್ತಾರ...<br /> ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲಂತೆ ! ಹಾಗೆ ದೊಡ್ಡೇಗೌಡರಿಗೆ ಯಾವುದು ರುಚಿಸಬಹುದೆಂದು ದೇವರೇ ಹೇಳಬೇಕು..ಒಟ್ನಲ್ಲಿ ರಾಜಕೀಯ ಮಾಡೋಕೆ..ಸುದ್ದಿಲಿರೋಕೆ ವಿಷಯ ಬೇಕು ಅಷ್ಟೆ.....ಧನ್ಯವಾದ<br /><br /> * ಮನಮುಕ್ತಾ...<br /> ನಿಜ..ಪ್ರಾಮಾಣಿಕತೆ ಅನ್ನುವುದಕ್ಕೆ ರಾಜಕಾರನದಲ್ಲಿ ಅವಕಾಶವೇ ಇಲ್ಲ..ಅದೇನಿದ್ದರು ಕಾಸು ಮಾಡುವ ದಂಧೆಯಷ್ಟೆ...ಬರುತ್ತಾ ಇರಿ..ಧನ್ಯವಾದ<br /><br /> * ತೇಜಸ್ವಿನಿ ಹೆಗಡೆ ಯವರೆ...<br /> ನಾವೇ ಆರಿಸಿ ಕಳುಹಿಸಿರುವ ನಾಯಕರಲ್ಲವೇ ಅವರು..ತಪ್ಪು ಯಾರದ್ದು ಹೇಳಿ?! ಈಗ ಅನುಭವಿಸಬೇಕಾದವರೂ ನಾವೇ. ಹಸುಗಳ ರಕ್ಷಣೆಗೆ ಗೋಪಾಲಕನೇ ಅವತಾರವೆತ್ತಿ ಬರಬೇಕೇನೋ..:) ..ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-73746742438225889492010-02-16T21:00:38.714+05:302010-02-16T21:00:38.714+05:30* ದಿನಕರ್ ಸರ್...
ದೊಡ್ಡಗೌಡರ ದೇಶಭಕ್ತಿಯ ಬಗ್ಗೆ ಮಾತನಾ...* ದಿನಕರ್ ಸರ್...<br /> ದೊಡ್ಡಗೌಡರ ದೇಶಭಕ್ತಿಯ ಬಗ್ಗೆ ಮಾತನಾಡುವುದೇ..!?? ಅದೊಂದು ಮಹಾಕಾವ್ಯ ವಾಗಿಬಿಡುತ್ತದೆ.! ಧನ್ಯವಾದಗಳು<br /><br />* ವಸಂತ ರವರೇ...<br /> ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ಖಿಡಿ ಇನ್ನೂ ಜೋರಾಗಲಿದೆ..:) Thank u<br /><br />* ವಿ.ಆರ್. ಭಟ್ಟರೇ...<br /> ಆಗಲಿ..ಖಿಡಿಯನ್ನು ಜೋರಾಗಿ ಹಾರಿಸಲು ಪ್ರಯತ್ನಿಸುತ್ತೇನೆ..ನೀವಿರುತ್ತೀರಲ್ಲಾ..? ಸರಿ ಮತ್ತೆ..:) ಧನ್ಯವಾದಗಳು<br /><br />* ಗುರು...<br /> ಏನು ಬೇಕಾದ್ರು ..ಹೇಗೆ ಬೇಕಾದ್ರು ಮಾತಡ್ತಾರೆ ಗುರುವೇ..! ಈ ರಾಜಕಾರಣಕ್ಕೆ ಮುಕ್ತಿ ಸಿಗಬಹುದೆ ? ಧನ್ಯವಾದ..Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-40287582200504049682010-02-16T19:25:09.601+05:302010-02-16T19:25:09.601+05:30ಶಂಭು ಪುತ್ತರ್,
ದೊಡ್ಡ ಗೌಡರ ಮನಸ್ಸನ್ನು ಅರಿಯುವದು ಪಾಮರರಿ...ಶಂಭು ಪುತ್ತರ್,<br />ದೊಡ್ಡ ಗೌಡರ ಮನಸ್ಸನ್ನು ಅರಿಯುವದು ಪಾಮರರಿಗೆ ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ, ದೊಡ್ಡ ಗೌಡರು "ನಾನು ಮುಂದಿನ ಜಲುಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ" ಎಂದು ಒಂದು ಫತ್ವಾ ಹೊರಡಿಸಿದ್ದರು. ಎಲ್ಲಾ ಹುಚ್ಚು ರಾಜಕಾರಣಿಗಳು ಈ ಘೋಷಣೆಯನ್ನು ಅಲ್ಪಸಂಖ್ಯಾತರ ಓಲೈಕೆ ಎಂದೇ ತಪ್ಪಾಗಿ ತಿಳಿದಿದ್ದರು. ದಡ್ಡ ಗೌಡರು ಮನೆಗೆ ಕಾಲಿಟ್ಟ ಒಡನೆ ಚೆನ್ನಮ್ಮ ಮಂಗಳಾರತಿ ಎತ್ತಿದರಲ್ಲ! "ಯಾಕಲೇ ಗೌಡಾ, ಎರಡೆರಡು ಮದುವಿ ಆಗಾಕಂತ, ಮುಸಲ ಆಗಿ ಹುಟ್ಟಾವಿದ್ದೀಯಾ?" ಅಂತ ಪೊರಕೆ ಎತ್ತಿಕೊಂಡರು ನೋಡಿ. ಗೌಡರದೆಲ್ಲವನ್ನೂ ಬಲ್ಲ ಚೆನ್ನಮ್ಮನಿಗೆ ಮಾತ್ರ ಅವರ ಸತ್ಯ ಅರ್ಥ ಆಗಿತ್ತು! ಅದಕ್ಕೇ ಗೋಹತ್ಯೆ ನಿಷೇಧದ ವಿರುದ್ಧ ಗೌಡರು ಎತ್ತುವ ಸೊಲ್ಲಿನ ಹಿಂದೆ ಇರುವ ಅರ್ಥ ತಿಳಿಯಲು ಚೆನ್ನಮ್ಮನಿಗೇ ಸಾಧ್ಯ!<br />-ಕಾಕಾಶ್ರೀsunaathhttps://www.blogger.com/profile/13386371953472087631noreply@blogger.comtag:blogger.com,1999:blog-5306596282508210862.post-60782176722836248562010-02-16T16:34:14.367+05:302010-02-16T16:34:14.367+05:30ದೇವೆಗೌಡರ ಬಗ್ಗೆ ಯೋಚಿಸಬೇಕಾದಾಗ ನಾನು ನೆನಪಿಸಿಕೊಳ್ಳುವದು ...ದೇವೆಗೌಡರ ಬಗ್ಗೆ ಯೋಚಿಸಬೇಕಾದಾಗ ನಾನು ನೆನಪಿಸಿಕೊಳ್ಳುವದು ಗಾ೦ಧೀಜಿಯ ಮೂರು ಮ೦ಗಗಳ ತತ್ವವನ್ನು. ಲೇಖನ ಸುಕ್ತವಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5306596282508210862.post-35534538985410195002010-02-16T15:44:34.215+05:302010-02-16T15:44:34.215+05:30ಮನುಷ್ಯರನ್ನು ಮನುಷ್ಯರೇ ಕಿತ್ತುತಿನ್ನುವ ಕಾಲವಿದೆ. ಇಂತಹ ಯ...ಮನುಷ್ಯರನ್ನು ಮನುಷ್ಯರೇ ಕಿತ್ತುತಿನ್ನುವ ಕಾಲವಿದೆ. ಇಂತಹ ಯುಗದಲ್ಲಿ ಬಡ ಹಸುವಿನ ರಕ್ಷಣೆಗೆ ನಿಂತಿರುವವರು ಇಂಥವರು!!! ಏನನ್ನು ನಿರೀಕ್ಷಿಸಬಹುದು ಇವರಿಂದ?!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5306596282508210862.post-81656207871318882842010-02-16T12:31:47.603+05:302010-02-16T12:31:47.603+05:30ಗೋಸು೦ಬೆ ತನ್ನ ರಕ್ಷಾಣೆಗಾಗಿ ಬಣ್ಣ ಬದಲಾಯಿಸಿದರೆ,ರಾಜಕೀಯದವ...ಗೋಸು೦ಬೆ ತನ್ನ ರಕ್ಷಾಣೆಗಾಗಿ ಬಣ್ಣ ಬದಲಾಯಿಸಿದರೆ,ರಾಜಕೀಯದವರು ಖುರ್ಚಿ ಮತ್ತು ದುಡ್ಡಿಗಾಗಿ ಅಲ್ಲಲ್ಲಿಗೆ ಬೇಕಾದ ರೀತಿಯಲ್ಲಿ ಬಣ್ಣ ಮಾತು ಚಲನ ವಲನ ಎಲ್ಲವನ್ನೂ ಬದಲಿಸಿಬಿಡುತ್ತಾರೆ!<br />ಅವರಿ೦ದ ಪ್ರಾಮಾಣಿಕತನದ ಮಾಡುವುದೇ??..ಅ೦ತಹ ಶಬ್ದಗಳ ಪರಿಚಯವಿಟ್ಟುಕೊಳ್ಳುವ ಅಭ್ಯಾಸವೆ ಅವರಿಗಿಲ್ಲ! <br />ಲೇಖನ ಚೆನ್ನಾಗಿದೆ.ಮತ್ತೆ ಬರುತ್ತಿರಲಿ..ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5306596282508210862.post-29690270775657612102010-02-16T08:23:14.073+05:302010-02-16T08:23:14.073+05:30ಕೆಸರಲ್ಲಿ ಮೊಸರನ್ನು ಹುಡುಕಲು ಸಾಧ್ಯವೇ....
ರಾಜಕೀಯ ಮಾಡಲು...ಕೆಸರಲ್ಲಿ ಮೊಸರನ್ನು ಹುಡುಕಲು ಸಾಧ್ಯವೇ....<br />ರಾಜಕೀಯ ಮಾಡಲು ಹಸು ಆದರೇನು...ರಸ್ತೆಯಾದರೇನು...?<br />ಎಲ್ಲಾ ಪಕ್ಷದವರದ್ದೂ ಒ೦ದೇ ಕ್ವಾಲಿಫಿಕೇಶನ್.....!!!!!<br /><br />ವಿಚಾರ ಚನ್ನಾಗಿದೆ...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5306596282508210862.post-23752475399652720302010-02-15T23:55:48.333+05:302010-02-15T23:55:48.333+05:30ಶಿವನೆ ಶಂಬುಲಿಂಗ,,,, ಇದು ಕಲಿ ಯುಗ ಕಣಪ್ಪ.....ರಾಜಕೀಯ ಅಂ...ಶಿವನೆ ಶಂಬುಲಿಂಗ,,,, ಇದು ಕಲಿ ಯುಗ ಕಣಪ್ಪ.....ರಾಜಕೀಯ ಅಂದ್ರೆ ಇದೆನೆಯ.....ಯಾವ ದೊಡ್ಡ ಗೌಡ್ನೂ ಚಿಕ್ಕ ಗೌಡನೋ.....ಒಟ್ಟ್ನಲ್ಲಿ ಅವರ ಹೆಸರು ಓಡಾಡ್ತಾ ಇರಬೇಕು.....ಹಂಗೆಯ ಓಟು ಕೂಡ......ಅದಕ್ಕೆ ಈ ಅನಿಸ್ಟ ಮುಂಡೇವು ಏನ್ ಬೇಕಾದರೂ ಮಾಡ್ತವೆ,,,,ಮಾತಾಡ್ತವೆ........ :-) <br /><br />ಲೇಖನ ತುಂಬ ಚೆನ್ನಾಗಿ ಇದೆ ಭಟ್ರೆGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-5306596282508210862.post-1265828556542354802010-02-15T22:54:46.289+05:302010-02-15T22:54:46.289+05:30ಲೇಖನ ಚೆನ್ನಾಗಿದೆ ಭಟ್ಟರೇ, ನಿಮ್ಮ ಕೊನೇಖಿಡಿ ಸ್ವಲ್ಪ ಜೋರಾ...ಲೇಖನ ಚೆನ್ನಾಗಿದೆ ಭಟ್ಟರೇ, ನಿಮ್ಮ ಕೊನೇಖಿಡಿ ಸ್ವಲ್ಪ ಜೋರಾಗೇ ಹಾರಲಿ!<br />ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5306596282508210862.post-35385214290636742012010-02-15T22:03:56.696+05:302010-02-15T22:03:56.696+05:30Wonderful konekhidi subbu!Wonderful konekhidi subbu!SANTAhttps://www.blogger.com/profile/13919686481626276311noreply@blogger.comtag:blogger.com,1999:blog-5306596282508210862.post-41585917492132399452010-02-15T19:15:03.823+05:302010-02-15T19:15:03.823+05:30ಭಟ್ ಸರ್,
ಈ ದೇವೇಗೌಡರು ವೋಟಿಗಾಗಿ ಏನು ಬೇಕಾದರೂ ಮಾಡುತ್ತ...ಭಟ್ ಸರ್,<br /> ಈ ದೇವೇಗೌಡರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ..... ಅವರ ದೇಶಭಕ್ತಿ , ಎಂಥದ್ದು ಎಂದು ಎಲ್ಲರಿಗೂ ಗೊತ್ತಿದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.com