Oct 22, 2010

ಪುಟ್ಟ ವಿರಾಮ

ಬ್ಲಾಗೆಂಬ ಸ್ನೇಹಕೂಟದ ಮಿತ್ರರೆಲ್ಲರಿಗೂ ನಮನಗಳು. ಮುಂದಿನ ಮೂರ್ನಾಲ್ಕು ವಾರಗಳು ನಿಮ್ಮೆಲ್ಲರಿಂದ  ದೂರವಿರಬೇಕಾಗಿದೆ. ಕೆಲವು ಶುಭ ಕಾರ್ಯಗಳು ಮತ್ತು ವೈಯಕ್ತಿಕ  ಕಾರ್ಯಕ್ರಮಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳಲೇಬೇಕಾಗಿರುವುದರಿಂದ ಓದುವಿಕೆ ಮತ್ತು ಬರವಣಿಗೆಗೆ ತಾತ್ಕಾಲಿಕ ವಿರಾಮ ನೀಡಬೇಕಾಗಿದೆ. ಮತ್ತೆ ಬಂದು ನಿಮ್ಮೆಲ್ಲರ ಬರಹಗಳನ್ನು ಓದುವ ಕಾತುರವಿದೆ. ಇಲ್ಲಿಯವರೆವಿಗೂ ನನ್ನನ್ನು ಪ್ರೀತಿಯಿಂದ ಕರೆದುತಂದ ನಿಮ್ಮೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ....ಮತ್ತೆ ಭೇಟಿಯಾಗುತ್ತೇನೆ ಎಂಬ ಆಶಯದೊಂದಿಗೆ ......ಬರುತ್ತೇನೆ.

ಎಲ್ಲರಿಗೂ ಧನ್ಯವಾದಗಳು.

15 comments:

sunaath said...

ಪ್ರಿಯ ಸುಬ್ರಹ್ಮಣ್ಯರೆ,
ಶುಭ ಕಾರ್ಯಕ್ಕೆ ಶುಭ ಹಾರೈಕೆಗಳು.
ಮತ್ತೆ ಭೆಟ್ಟಿಯಾಗೋಣ!
-ಸುನಾಥ ಕಾಕಾ

ನಾಗರಾಜ್ .ಕೆ (NRK) said...

ಶುಭವಾಗಲೆಂದು ಕೊರಿಕೊಳ್ಳುವೆ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಸುಬ್ರಹ್ಮಣ್ಯರೆ,ಶುಭವಾಗಲಿ.

ಶರಶ್ಚಂದ್ರ ಕಲ್ಮನೆ said...

ಸುಬ್ರಮಣ್ಯ ಸರ್,
ಕಾಯುತ್ತಿರುತ್ತೇವೆ ನಿಮಗಾಗಿ :)

ಶರಶ್ಚಂದ್ರ ಕಲ್ಮನೆ said...
This comment has been removed by the author.
shivu.k said...

ಸುಬ್ರಮಣ್ಯ ಸರ್,

all the best!

ಸವಿಗನಸು said...

ಶುಭ ಕಾರ್ಯಗಳಿಗೆ ಶುಭ ಹಾರೈಕೆಗಳು....

PARAANJAPE K.N. said...

ಬೇಗ ಮರಳಿ ಬನ್ನಿ ಗುರುವೇ !!

ಮನಮುಕ್ತಾ said...

ಸುಬ್ರಹ್ಮಣ್ಯ ಅವರೆ,
ವಹಿಸಿಕೊ೦ಡ ಹೆಚ್ಚಿನ ಜವಾಬ್ದಾರಿ ಕೆಲಸಗಳನ್ನು ಸಾ೦ಗವಾಗಿ ನೆರವೇರಿಸಿ, ನಿಮ್ಮ ಚೆ೦ದದ ಬರಹಗಳನ್ನು ನೀಡಲು ಮರಳಿ ಬನ್ನಿ.ಶುಭವಾಗಲಿ.

ಚುಕ್ಕಿಚಿತ್ತಾರ said...

all the best!

ಮನಸು said...

shubhavaagali... aadastu bega baruvantaagali

ಸೀತಾರಾಮ. ಕೆ. / SITARAM.K said...

ಶುಭಕಾರ್ಯ ಶುಭಪ್ರದವಾಗಿ ನೆರವೇರಲಿ.

ಮನಸಿನಮನೆಯವನು said...

ಶುಭವಾಗಲಿ..

ನನ್ನ 'ಮನಸಿನಮನೆ'ಗೂ ಬನ್ನಿ..

V.R.BHAT said...

ಇನ್ನೂ ಬರಲಿಲ್ಲವೇ ?

prabhamani nagaraja said...

ಶುಭ ಕಾರ್ಯ ಪೂರೈಸಿದ ಸ೦ತಸದೊಡನೆ ,
ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ