ಆಗೆಲ್ಲಾ ಸುವರ್ಣಯುಗವಲ್ಲವೇ ’ವರ್ಣ’ ದವರೇ !! ಹಾಗಾಗಿ ಚಿನ್ನದ ಕಡ್ಡಿಯನ್ನು ಬಳಸಿರಬಹುದು. ಮುಂದೆ ಇದೇ ದೇವಾಲಯದ ಇನ್ನಷ್ಟು ಮಾಹಿತಿಯನ್ನು ವಿವರಿಸಲಿದ್ದೇನೆ. ಹೀಗೇ ಬರುತ್ತಿರಿ....ಧನ್ಯವಾದಗಳು.
‘ಭಾರತೀಯ ನ್ಯಾಯದಾನ’ದ ಬಗೆಗೆ ನಾವೆಲ್ಲರೂ ಹೆಮ್ಮೆ ಪಡುವಂತಹ ಮಾಹಿತಿ ನಿಮ್ಮಿಂದ ಬಂದಿದೆ. ಈ ಮಾಹಿತಿಗೆ supporing ಶಿಲಾದಾಖಲೆಯೂ ಇರುವದು ಮಹತ್ವದ ಸಂಗತಿ. ಅಭಿನಂದನೆಗಳು ಹಾಗು ಧನ್ಯವಾದಗಳು.
ಸುನಾಥ್ ಗುರುಗಳೇ... ಹೆಣ್ಣು ಭ್ರೂಣ ಹತ್ಯೆ ಹಾಗೂ ನ್ಯಾಯಾಧಿಕಾರಿಯ ವಿಚಾರಗಳನ್ನು ತುಂಬಾ ಅಕರಾಸ್ತೆಯಿಂದ ನಾನು ಬರೆದಿದ್ದೆ. ಒಂದಷ್ಟು ವಿಚಾರ ಮಂಥನವಾಗಲೀ ಎಂಬುದೇ ನನ್ನ ಉದ್ದೇಶವಾಗಿತ್ತು......ಆದರೂ ನನ್ನ ವಿಚಾರಗಳನ್ನು ಹೊರಹಾಕಿದ ತೃಪ್ತಿ ನನಗಿದೆ....ನಿಮ್ಮ ಮೆಚ್ಚಿಗೆಗೆ...ಪ್ರೋತ್ಸಾಹಕ್ಕೆ ನಾನು ಆಭಾರಿ....ನಿಮ್ಮ ಅಕ್ಕರೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ...ಮುಂದೆ ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಡುವ ವಿಶ್ವಾಸವು ನನಗಿದೆ....ಮತ್ತೊಮ್ಮೆ ನಿಮಗೆ ಧನ್ಯವಾದಗಳು...
6 comments:
ಇದೆಲ್ಲಿ ಸಿಕ್ಕಿತು ಮಾರಾಯ್ರೆ ನಿಮಗೆ? ಚೆನ್ನಾಗಿದೆ. ಅಂದಹಾಗೆ, ನಾಯಕನ ಮಗನಾದ್ದರಿಂದ ಚಿನ್ನದ ಕಡ್ಡಿಯಿಂದ ಬರೆಯೇ? ಉಳಿದವರಾದರೆ ಕಬ್ಬಿಣದ ಕಡ್ಡಿಯಿಂದ ಬರೆಯೇ? (ಸುಮ್ಮನೆ ತಮಾಷೆಗೆ!)
ಆಗೆಲ್ಲಾ ಸುವರ್ಣಯುಗವಲ್ಲವೇ ’ವರ್ಣ’ ದವರೇ !! ಹಾಗಾಗಿ ಚಿನ್ನದ ಕಡ್ಡಿಯನ್ನು ಬಳಸಿರಬಹುದು. ಮುಂದೆ ಇದೇ ದೇವಾಲಯದ ಇನ್ನಷ್ಟು ಮಾಹಿತಿಯನ್ನು ವಿವರಿಸಲಿದ್ದೇನೆ. ಹೀಗೇ ಬರುತ್ತಿರಿ....ಧನ್ಯವಾದಗಳು.
‘ಭಾರತೀಯ ನ್ಯಾಯದಾನ’ದ ಬಗೆಗೆ ನಾವೆಲ್ಲರೂ ಹೆಮ್ಮೆ ಪಡುವಂತಹ ಮಾಹಿತಿ ನಿಮ್ಮಿಂದ ಬಂದಿದೆ. ಈ ಮಾಹಿತಿಗೆ supporing ಶಿಲಾದಾಖಲೆಯೂ ಇರುವದು
ಮಹತ್ವದ ಸಂಗತಿ. ಅಭಿನಂದನೆಗಳು ಹಾಗು ಧನ್ಯವಾದಗಳು.
ಸುನಾಥ್ ಗುರುಗಳೇ...
ಹೆಣ್ಣು ಭ್ರೂಣ ಹತ್ಯೆ ಹಾಗೂ ನ್ಯಾಯಾಧಿಕಾರಿಯ ವಿಚಾರಗಳನ್ನು ತುಂಬಾ ಅಕರಾಸ್ತೆಯಿಂದ ನಾನು ಬರೆದಿದ್ದೆ. ಒಂದಷ್ಟು ವಿಚಾರ ಮಂಥನವಾಗಲೀ ಎಂಬುದೇ ನನ್ನ ಉದ್ದೇಶವಾಗಿತ್ತು......ಆದರೂ ನನ್ನ ವಿಚಾರಗಳನ್ನು ಹೊರಹಾಕಿದ ತೃಪ್ತಿ ನನಗಿದೆ....ನಿಮ್ಮ ಮೆಚ್ಚಿಗೆಗೆ...ಪ್ರೋತ್ಸಾಹಕ್ಕೆ ನಾನು ಆಭಾರಿ....ನಿಮ್ಮ ಅಕ್ಕರೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ...ಮುಂದೆ ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಡುವ ವಿಶ್ವಾಸವು ನನಗಿದೆ....ಮತ್ತೊಮ್ಮೆ ನಿಮಗೆ ಧನ್ಯವಾದಗಳು...
nice info
* ಸೀತಾರಾಮ ಗುರುಗಳೇ...
ಪುರಾಣವನ್ನು ಒಳಹೊಕ್ಕಿ ನೋಡಿದ್ದಕ್ಕೆ ಧನ್ಯವಾದ ನಿಮಗೆ.
Post a Comment